ಮೂರ್ಜೆ-ನೇರಳಕಟ್ಟೆ ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ

ಯುವಧ್ವನಿ ನ್ಯೂಸ್

, ನೇರಳಕಟ್ಟೆ ರಿಕ್ಷಾ ಚಾಲಕ ಮಾಲಕರ ಸಂಘದ 9 ನೇ ವಾರ್ಷಿಕ ಮಹಾಸಭೆಯು ಮೂರ್ಜೆ ರಬ್ಬರ್ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.


ಸಂಘದ ಗೌರವಾಧ್ಯಕ್ಷ ಶ್ರೀಧರ ಶೆಟ್ಟಿ ಭಂಡಾರಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಲಹೆಗಾರ ಶಂಕರ ಶೆಟ್ಟಿ ಬೆದ್ರ್ ಮಾರ್ ಉಪಸ್ಥಿತರಿದ್ದರು.

ನೂತನ ಸಮಿತಿ: ಈ ಸಂದರ್ಭ ನೂತನ ಸಮಿತಿಯನ್ನು ರಚಿಸಲಾಗಿ ಅಧ್ಯಕ್ಷರಾಗಿ ಮುನೀರ್ ನೇರಳಕಟ್ಟೆ, ಉಪಾಧ್ಯಕ್ಷ ಸಂದೀಪ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ವಸಂತ ಹೆಗ್ಡೆ ಕುಳ, ಜತೆ ಕಾರ್ಯದರ್ಶಿ ವಲೇರಿಯನ್ ಪಿಂಟೋ ಸೇವಾ, ಕೋಶಾಧಿಕಾರಿ ಆಲ್ತಾಫ್ ಹುಸೈನ್ ನೇರಳಕಟ್ಟೆ, ಮೂರ್ಜೆ ಪಾರ್ಕಿಂಗ್ ನಾಯಕ ರಶೀದ್ ನೇರಳಕಟ್ಟೆ, ನೇರಳಕಟ್ಟೆ ಪಾರ್ಕಿಂಗ್ ನಾಯಕನಾಗಿ ಮಹಾಬಲ ನಾಯ್ಕ್ ಆಯ್ಕೆಯಾದರು.
…………….

ಗೋಪಾಲ ಅಂಚನ್, ಆಲದಪದವು
…………………..