ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ-ಭರತನಾಟ್ಯದಲ್ಲಿ ಪ್ರಾಪ್ತ ಗಟ್ಟಿ ಪ್ರಥಮ

ಯುವಧ್ವನಿ ನ್ಯೂಸ್-ಕರ್ನಾಟಕ.

ವಾಮದಪದವು: ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ-2022ರಲ್ಲಿ ಪ್ರೌಢಶಾಲಾ ವಿಭಾಗದ ಭರತನಾಟ್ಯ ಸ್ಪರ್ಧೆಯಲ್ಲಿ ಅಕ್ಷರಭಾರತಿ ವಿದ್ಯಾಲಯದ ವಿದ್ಯಾರ್ಥಿನಿ ಪ್ರಾಪ್ತ ಗಟ್ಟಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಬಸ್ತಿಕೊಡಿಯ ಉದ್ಯಮಿ ಪ್ರವೀಣ್ ಗಟ್ಟಿ ಹಾಗೂ ಉಪನ್ಯಾಸಕಿ ವಿನುತ ಗಟ್ಟಿಯವರ ಪುತ್ರಿ.
………………

ವರದಿ:
ಆಲದಪದವು ಗೋಪಾಲ ಅಂಚನ್
ಸಂಪಾದಕರು:
ಯುವಧ್ಚನಿ ನ್ಯೂಸ್-ಕರ್ನಾಟಕ
ಮೊಬೈಲ್:
9449104318