ಇರ್ವತ್ತೂರು ಪದವಿನಲ್ಲಿ ವಕೀಲೆ ಸುಚಿತ್ರ ಶೆಟ್ಟಿಯವರ ಕಚೇರಿ ಉದ್ಘಾಟನೆ

ಮಂಗಳೂರು: ಇರ್ವತ್ತೂರುಪದವಿನ ಎ.ಅರ್.ಕಾಂಪ್ಲೆಕ್ಸ್ ನಲ್ಲಿ ಇರ್ವತ್ತೂರು ಪದವು ಗ್ರಾಮ ಪಂಚಾಯಿತಿಯ ಸದಸ್ಯೆ ಸುಚಿತ್ರ ಶೆಟ್ಟಿ (ಬಿ ಎ ಎಲ್ ಎಲ್ ಬಿ)ಅವರ ನೂತನ ಕಛೇರಿಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು.


ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್, ಬೇಬಿ ಕುಂದರ್, ಲಕ್ಷ್ಮೀನಾರಾಯಣ ಉಡುಪ, ವಕೀಲರಾದ ಕೆ. ವಿ. ಭಟ್ ,ಮೋಹನ್ ಪ್ರಭು,ಪ್ರದೀಪ್ ಎನ್ ಕೆ., ಅಶ್ವನಿ ಕುಮಾರ್ ರೈ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ. ಶೇಖರ್ ಪೂಜಾರಿ, ಉಪಾಧ್ಯಕ್ಷೆ ಹರಿಣಾಕ್ಷಿ ವಸಂತ, ಸದಸ್ಯರಾದ ಶುಭಕರ್ ಶೆಟ್ಟಿ, ಪ್ರಶಾಂತ್ ಜೈನ್, ಸುಧೀಂದ್ರ ಶೆಟ್ಟಿ, ಕಲ್ಯಾಣಿ, ಮಾಲತಿ, ವಿಜಯ ಶೆಟ್ಟಿ, ದಯಾನಂದ ನಾಯ್ಕ್, ಹರಿಣಾಕ್ಷಿ, ಶಂಕರ್ ಶೆಟ್ಟಿ ಬೆದ್ರ್ ಮಾರ್, ಪ್ರಶಾಂತ ಕೋಟ್ಯಾನ್, ಜಯಶ್ರೀ, ನಾರಾಯಣ ಪೂಜಾರಿ ಜಯನಂದ ಕುಲಾಲ್, ನಝೀರ್ ಸಾಹೇಬ್, ಎಸ್. ಪಿ. , ಶುಭ ವತಿ,ಗುಲಾಬಿ ಹೆಗ್ಡೆ, ಶೇಖರ್ ಪೂಜಾರಿ, ಶಿವಾನಂದ, ಪದ್ಮನಾಭ ಶೆಟ್ಟಿ,ಮೋಹನ್ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ, ನಿಕ್ಷೀತ್ ಶೆಟ್ಟಿ ಮೊದಲಾದವರಿದ್ದು ಶುಭ ಹಾರೈಸಿದರು.