ರಂಗಕರ್ಮಿ ಎಚ್ಕೆ.ನಯನಾಡು ಅವರಿಗೆ ಕಲಾ ವಾಚಸ್ಪತಿ ಬಿರುದು

ಬಂಟ್ವಾಳ: ರಂಗಕರ್ಮಿ, ಪ್ರಖ್ಯಾತ ಉದ್ಘೋಷಕ, ಸಾಹಿತಿ ಎಚ್ಕೆ.ನಯನಾಡು ಅವರನ್ನು ಶ್ರೀ ವಜ್ರದೇಹಿ ಕ್ಷೇತ್ರದಲ್ಲಿ ” ಕಲಾ ವಾಚಸ್ಪತಿ” ಬಿರುದು ನೀಡಿ ಸನ್ಮಾನಿಸಲಾಯಿತು.


ಕ್ಷೇತ್ರದ ಜಾತ್ರೋತ್ಸವದ ಧಾರ್ಮಿಕ ಸಭೆಯಲ್ಲಿ ವಜ್ರದೇಹಿ ಶ್ರೀಗಳು ಎಚ್ಕೆ.ನಯನಾಡು ಅವರನ್ನು ಸನ್ಮಾನಿಸಿ ಹರಸಿದರು. ಹಲವಾರು ಗಣ್ಯರು ಉಪಸ್ಥಿತರಿದ್ದರು.