ಕರ್ನಾಟಕ ರಾಜ್ಯ ಮಟ್ಟದ ಕಲೋತ್ಸವ-2022, ಏಕವ್ಯಕ್ತಿ ನಾಟಕದಲ್ಲಿ ಯಕ್ಷ ಪಿ.ಜಿ.ಅಂಚನ್ ತೃತೀಯ.

ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಕಲೋತ್ಸವ-2022ರಲ್ಲಿ ಪ್ರೌಢಶಾಲಾ ವಿಭಾಗದ ಏಕವ್ಯಕ್ತಿ ನಾಟಕ ಸ್ಪರ್ಧೆಯಲ್ಲಿ ವಾಮದಪದವು ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಯಕ್ಷ ಪಿ.ಜಿ.ಅಂಚನ್ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಇವರು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಆಲದಪದವು ನಿವಾಸಿಗಳಾದ ಪತ್ರಕರ್ತ ಗೋಪಾಲ ಅಂಚನ್ ಮತ್ತು ಪ್ರತಿಮ ಗೋಪಾಲ ಅಂಚನ್ ಅವರ ಪುತ್ರ.
………………